ನನ್ನ ಪುಟಗಳು

13 ಸೆಪ್ಟೆಂಬರ್ 2019

ನನ್ನ_ವಚನ......!!


ಹಣದ ಗಂಟಿರಲು
ಜಗವೆಲ್ಲ ನೆಂಟರು ನೋಡಯ್ಯ,
ಗುಣವಿಲ್ಲದ ಎಂಟೆದೆ
ಇದ್ದರೂ ಕೆಡಕು
ಕಾಣಯ್ಯ,
ಜಾಣನಿಲ್ಲದ ಊರು
ಕೋಣದ ಕೊಠಡಿ
ಕಣಯ್ಯ,
ಗುಣಕ್ಕೆ ಶೃಂಗಾರವಿದ್ದರೆ
ಯಣಕ್ಕೆ ಶೃಂಗಾರ ದೊರೆಯುದಯ್ಯ
ಎನ್ನ ಆತ್ಮಲಿಂಗವೆ.

--ಲಕ್ಷ್ಮಣ್ ಕಂದಾರ್, ಬಳಗೆರ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ