ನನ್ನ ಪುಟಗಳು

09 ಜನವರಿ 2021

ಗುರು

ಅಕ್ಷರ ಕಲಿಸುವವರೆ ಟೀಚರ್
ಮಕ್ಕಳೆ ಅವರ ಪ್ಯೂಚರ್
ಜ್ಞಾನವ ಬೆಳೆಸುವವರೆ ಲೆಕ್ಚರ್
ಯುವಕರೆ ದೇಶದ ಖದರ್ ,,,,,

ಕೆಡಸದಿರಿ ದುಷ್ಟರೆ ದೇಶದ ವ್ಯವಸ್ಥೆ
ಆಗ ಸರಿಹೊಂದುವದು ಅವ್ಯವಸ್ಥೆ
ಪ್ರಾರಂಭಿಸಿ ನಿಮ್ಮ ಪ್ರಯತ್ನದ ವಿಶಿಷ್ಟತೆ
ಆಗಾಗುವದು ದೇಶದ ಶ್ರೇಷ್ಠತೆ,,,

ಗುರು ನಮ್ಮ ತಂದೆ
ಗುರು ನಮ್ಮ ತಾಯಿ
ಗುರು ನಮ್ಮ ದೇವ
ಗುರು ನಮ್ಮ ಭಾವ,,,,

ರಚನೆ:
ಸಂತೋಷ. ಜಿ.ರೇವಡಿಹಾಳ
ಧಾರವಾಡ (ಇಟಿಗಟ್ಟಿ)
8497846015

 

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ