ನನ್ನ ಪುಟಗಳು

20 ಅಕ್ಟೋಬರ್ 2015

೦೭.ಗುರುಬಸವ

ಗುರುಬಸವ
ಈತನ ಕಾಲ:  ಕ್ರಿ.ಶ.ಸು. ೧೪೩೦
ಆಶ್ರಯದಾತ: ವಿಜಯನಗರದ ಪ್ರೌಢದೇವರಾಯ
ವೀರಶೈವ ಕವಿಯಾದ ಈತ ಹಲವಾರು ಕೃತಿಗಳನ್ನು ಬರೆದಿದ್ದಾನೆ.

ಈತನ ಕೃತಿಗಳು:
೧. ಶಿವಯೋಗಾಂಗ ಭೂಷಣ (ಪರಿವರ್ಧಿನೀ ಷಟ್ಪದಿ)
೨. ಸದ್ಗುರು ರಹಸ್ಯ (ಭಾಮಿನೀ ಷಟ್ಪದಿ)
೩. ಕಲ್ಯಾಣೇಶ್ವರ (ಪರಿವರ್ಧಿನೀ ಷಟ್ಪದಿ)
೪. ಸ್ವರೂಪಾಮೃತ (ಭಾಮಿನೀ ಷಟ್ಪದಿ)
೫. ವೃಷಭಗೀತೆ (ಭೋಗಷಟ್ಪದಿ)
೬. ಅವಧೂತಗೀತೆ (ಚೌಪದಿ)
೭. ಮನೋವಿಜಯ ಕಾವ್ಯ (ಕುಸುಮ ಷಟ್ಪದಿ) 

************

1 ಕಾಮೆಂಟ್‌: