ನನ್ನ ಪುಟಗಳು

20 ಅಕ್ಟೋಬರ್ 2015

೧೧.ಬೊಮ್ಮರಸ (ಸೌಂದರ ಪುರಾಣದ ಕರ್ತೃ)

ಬೊಮ್ಮರಸ 
ರಂ.ಶ್ರೀ.ಮುಗಳಿಯವರ ಕನ್ನಡ ಸಾಹಿತ್ಯಚರಿತ್ರೆಯ ಪ್ರಕಾರ ಇಬ್ಬರು ಬೊಮ್ಮರಸರು ಇರುವಂತೆ ತೋರುತ್ತದೆ.
ಅದರಲ್ಲಿ ಸೌಂದರಪುರಾಣ ಎಂಬ ವಾರ್ಧಕ ಷಟ್ಪದಿಯಲ್ಲಿ ಬರೆದಿರುವ ಬೊಮ್ಮರಸನೇ ಮೊದಲಿಗ.

ಈ ಮೊದಲನೇ ಬೊಮ್ಮರಸನ ಕಾಲ: ಸು.ಕ್ರಿ.ಶ. ೧೪೫೦, ವಿಜಯಣ್ಣನ ಸಮಕಾಲೀನ. ಈತ ವೀರಶೈವ ಕವಿ.
ಈತನ ಕೃತಿ: ಸೌಂದರಪುರಾಣ. ಇದು ವಾರ್ಧಕಷಟ್ಪದಿಯಲ್ಲಿ ರಚಿತವಾದ ಕೃತಿಯಾಗಿದೆ. ಈತ

(ಇನ್ನೊಬ್ಬ ತೆರಕಣಾಂಬಿ ಬೊಮ್ಮರಸ)

*******

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ