ನನ್ನ ಪುಟಗಳು

12 ಅಕ್ಟೋಬರ್ 2013

ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡ ಕವಿ/ಸಾಹಿತಿಗಳು


ಭಾರತೀಯ ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡ ಕವಿ/ಸಾಹಿತಿಗಳು
             ಕವಿ/ಸಾಹಿತಿ                   ಕೃತಿ ವರ್ಷ
ಕುವೆಂಪು ಶ್ರೀ ರಾಮಾಯಣ ದರ್ಶನಂ 1967
ದ.ರಾ.ಬೇಂದ್ರೆ ನಾಕುತಂತಿ 1972
ಶಿವರಾಮ ಕಾರಂತ ಮೂಕಜ್ಜಿಯ ಕನಸುಗಳು 1977
ಮಾಸ್ತಿವೆಂಕಟೇಶ ಅಯ್ಯಂಗಾರ್ ಚಿಕ್ಕವೀರ ರಾಜೇಂದ್ರ 1983
ವಿ.ಕೃ.ಗೊಕಾಕ್ ಭಾರತ ಸಿಂಧು ರಶ್ಮಿ 1990
ಯು.ಆರ್.ಅನಂತಮೂರ್ತಿ ಸಮಗ್ರ ಸಾಹಿತ್ಯ 1994
ಗಿರೀಶ್ ಕಾರ್ನಾಡ್ ಸಮಗ್ರ ಸಾಹಿತ್ಯ 1998
ಚಂದ್ರಶೇಖರ ಕಂಬಾರ ಸಮಗ್ರ ಸಾಹಿತ್ಯ 2010

5 ಕಾಮೆಂಟ್‌ಗಳು:

  1. hello sir kuvempu avarige 1968 ralli jnana peeta prashasti bandide. k shivaram karant ravarige 1978ralli. according to 8th kannada text book

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಸ್ನೇಹಿತ ಚಂದ್ರಕಾಂತ್, ನೀವು ಹೇಳಿದಂತೆ 8ನೇ ತರಗತಿ ಪಠ್ಯಪುಸತ್ತಕದಲ್ಲಿ ಇದ್ದರೂ ಇದು ಅವರಿಗೆ ಪ್ರಶಸ್ತಿ ನೀಡಲಾದ ವರ್ಷವಷ್ಟೆ. ಆದರೆ ಯಾವ ಸಾಲಿಗೆ ಈ ಪ್ರಶಸ್ತಿಗಳನ್ನು ಘೋಷಿಸಲಾಯಿತು ಎನ್ನುವುದೇ ಮುಖ್ಯವಾಗಿರುವುದರಿಂದ 1967 ಮತ್ತು 1977 ಸರಿಯಾಗಿದೆ.

      ಅಳಿಸಿ
    2. ವಿವರವಾಗಿ ಹೇಳಿರುವುದರಿಂದ ತುಂಬಾ ಧನ್ಯವಾದಗಳು ಸರ್

      ಅಳಿಸಿ
  2. ಸರ್ ಒಳ್ಳೆಯ ವಿಷಯನ್ನು ಬಿಡ್ತಾ ಇದ್ದೀರಿ ಗೂಗಲ್ ನಲ್ಲಿ ಟೆಲಿಗ್ರಾಮ ದಲ್ಲಿ ನಿಮ್ಮದು ಗ್ರೂಪ್ ಇದ್ಯಾ ಸರ್

    ಪ್ರತ್ಯುತ್ತರಅಳಿಸಿ